ಕುರಿ-ಮೇಕೆ ಘಟಕ ಸ್ಥಾಪಿಸಲು ಸಹಾಯಧನ, ಇಂದೇ ಈ ಕಚೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

ರಾಜ್ಯದ ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ ಕೊನೆವರೆಗೂ ಓದಿ. 2023ನೇ ಸಾಲಿನಲ್ಲಿ ಮಂಜೂರಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಯಲ್ಲಾ ಜಿಲ್ಲೆಯ (10+1) ಕುರಿ/ಮೇಕೆ ಘಟಕಗಳ ಸಹಾಯಧನ (Goat-Sheep farming loan) ಪಡೆಯಲು ಅರ್ಹರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಸಾಮಾನ್ಯ ವರ್ಗದ ರೈತರು ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಆಸಕ್ತ ರಾಜ್ಯದ ರೈತರು, ಈ ಯೋಜನೆ ಮೂಲಕ ಕುರಿ ಇಲ್ಲವೇ ಮೇಕೆ ಘಟಕ ಸ್ಥಾಪಿಸಲು 70,000 ರೂಪಾಯಿಗಳ ಅನುದಾನವನು ಈ ಯೋಜನೆಯಡಿ ಪಡೆದುಕೊಳ್ಳಲು ಅವಕಾಶ ಸರ್ಕಾರ ಕಲ್ಪಿಸಲಾಗಿದೆ. ಈ ಮೂಲಕ ನೀವು ಶೇ.50ರಷ್ಟು ಅಂದರೆ 35,000 ಸಹಾಯಧನ ಈ ಯೋಜನೆಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಬ್ಯಾಂಕ್ ಸಾಲದ ಮೊತ್ತ ಬಾಕಿ 35,000 ಇರಲಿದೆ.

ಅರ್ಜಿ ಸಲ್ಲಿಸಲು ಈ ತಿಂಗಳು ಕೊನೆಯ ದಿನವಾಗಿದ್ದು, ಆಸಕ್ತ ರೈತರು ಈ ಯೋಜನೆಗೆ ಅರ್ಜಿಗಳನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಭೇಟಿ ನೀಡಿ. ಈ ಯೋಜನೆಯ ಪೂರಕವಾಗಿ ಬೇಕಾದ ಅಗತ್ಯ ದಾಖಲಾತಿಗಳನ್ನು ಭರ್ತುಕೊಂದು ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಜಿಗಳನ್ನು ರೈತರು ಸಲ್ಲಿಸಬಹುದಾಗಿದೆ.

ಈ ಕುರಿತ ಯಾವುದೇ ಗೊಂದಲ ಅನುಮಾನಗಳಿದ್ದರೆ ಇಲ್ಲವೇ ಹೆಚ್ಚಿನ ಮಾಹಿತಿ ಪಡೆಯಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಪಶು ಆಸ್ಪತ್ರೆ ಭೇಟಿ ನೀಡಿ (Karnataka Sheep & Wool Development Corporation Ltd) ಮತ್ತು (https://nlm.udyamimitra.in) ಈ ಇಲ್ಲಿಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದೆ ಎಂದು ಕರ್ನಾಟಕ ಕುರಿ ಅಭಿವೃದ್ಧಿ ನಿಗಮ ನಿಯಮಿತ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಧನ್ಯವಾದಗಳು..

ಇತರೆ ವಿಷಯಗಳು:

ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ..!‌ ಹೊಸ ರೇಷನ್‌ ಕಾರ್ಡ್‌ ಪಟ್ಟಿ ಬಿಡುಗಡೆ; ಈ ಲಿಸ್ಟ್‌ ನಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಪಡಿತರ

ಬ್ಯಾಂಕ್‌ ಖಾತೆ ಹೊಂದಿದವರಿಗೆ ಸಂತಸದ ಸುದ್ದಿ.! ನಿಮ್ಮ ಕನಸು ನನಸು, ನಿಮ್ಮ ದುಡ್ಡು ಡಬಲ್‌; ಇಂದೇ ಭೇಟಿ ನೀಡಿ

ಕೃಷಿ ಯಾಂತ್ರೀಕರಣ ಯೋಜನೆ 2023, ಈ ಯೋಜನೆಯಡಿ ರೈತರಿಗೆ ಸಿಗಲಿದೆ 2 ಲಕ್ಷ ಸಹಾಯಧನ, ಇಂದೇ ಈ ಕಚೇರಿಗೆ ಭೇಟಿ ನೀಡಿ.

Comments are closed, but trackbacks and pingbacks are open.