ಉಚಿತ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನ, ಈ ಜಿಲ್ಲೆಯ ಯುವಕ-ಯುವತಿಯರಿಗೆ ಮಾತ್ರ, ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ನಂಬರ್ ಗೆ ಸಂಪರ್ಕಿಸಿ.

ರುಡ್‌ಸೆಟ್ ಸಂಸ್ಥೆಯಿಂದ ನಡೆಸಲಾಗುವ ಅಣಬೆ ಬೇಸಾಯ ಕುರಿತ 10 ದಿನಗಳ ಉಚಿತ ತರಬೇತಿಯ ಅರ್ಜಿ ಆಹ್ವಾನವನ್ನು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲೆಯ ಯುವಕ-ಯುವತಿಯರಿಗೆ ಅನುಮತಿಸಲಾಗಿದೆ.

ಈ ತರಬೇತಿಯನ್ನು ಕನ್ನಡ ಭಾಷೆಯಲ್ಲಿ ಓದಲು ಮತ್ತು ಬರೆಯಲು ಬಲ್ಲ ಆಸಕ್ತರು, 18 ರಿಂದ 45 ವರ್ಷ ವಯೋಮಾನದವರು, ಬಿಪಿಎಲ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು.

ತರಬೇತಿಯ ಪ್ರಾರಂಭದಿಂದ ಕೊನೆಯವರೆಗೂ ವಸತಿಯುತವಾಗಿರುವ ಆಸಕ್ತರಿಗೆ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುತ್ತದೆ. ತರಬೇತಿ ಮುಕ್ತಾಯವಾದ ನಂತರ, ಅಧಿಕೃತ ಪ್ರಮಾಣಪತ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ್ ಅವರ ಮೊಬೈಲ್ ಸಂಖ್ಯೆಗಳು: 9113880324, 9740982585 ಈ ವಿಳಾಸಕ್ಕೆ ಸಂಪರ್ಕಿಸಬಹುದು.

ಇತರೆ ವಿಷಯಗಳು:

ಉದ್ಯೋಗಿಗಳಿಗೆ ಗೋಲ್ಡನ್‌ ಟೈಮ್; ಆಗಸ್ಟ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಸರ್ಕಾರ, ಎಷ್ಟು ಏರಿಕೆಯಾಗಿದೆ ಗೊತ್ತಾ DA?

ಕರ್ನಾಟಕ ಬಡ್ಡಿರಹಿತ ಗೃಹ ಸಾಲ ಯೋಜನೆ, ನಿಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಬಹುದು, ಇಲ್ಲಿದೆ ನೋಡಿ ಹೇಗೆ ಅರ್ಜಿ ಸಲ್ಲಿಸುವ ಮಾಹಿತಿ.

ರೈತ ಬಾಂಧವರಿಗೆ ಉತ್ತಮ ಕೊಡುಗೆ.!‌ ಸಿಕ್ಕೇ ಬಿಡ್ತು ಸಾಲ ಮನ್ನಾ ಭಾಗ್ಯ; ಇಲ್ಲಿ ಹೆಸರು ಸೇರಿಸಿದ್ರೆ ನಿಮ್ಮ ಸಾಲವೆಲ್ಲಾ ಸಂಪೂರ್ಣ ಮನ್ನಾ

Comments are closed, but trackbacks and pingbacks are open.